ರೈತನ ಗೋಳು!
Our social:

Monday, October 14, 2013

ರೈತನ ಗೋಳು!


ಉತ್ತುವಾಗ ಇಲ್ಲ
ಬಿತ್ತುವಾಗ ಇಲ್ಲ
ಬೆಳೆ ಕೊಯ್ದು
ಹೊತ್ತೊಯ್ಯುವಾಗ
ಏಕೆ ಕಾಡುತಿಹುದು
ಈ ಮಳೆ?

--ಮಂಜು ಹಿಚ್ಕಡ್

0 comments:

Post a Comment