ರೈತನ ಗೋಳು!
ಉತ್ತುವಾಗ ಇಲ್ಲ
ಬಿತ್ತುವಾಗ ಇಲ್ಲ
ಬೆಳೆ ಕೊಯ್ದು
ಹೊತ್ತೊಯ್ಯುವಾಗ
ಏಕೆ ಕಾಡುತಿಹುದು
ಈ ಮಳೆ?
--ಮಂಜು ಹಿಚ್ಕಡ್
ಬಿತ್ತುವಾಗ ಇಲ್ಲ
ಬೆಳೆ ಕೊಯ್ದು
ಹೊತ್ತೊಯ್ಯುವಾಗ
ಏಕೆ ಕಾಡುತಿಹುದು
ಈ ಮಳೆ?
--ಮಂಜು ಹಿಚ್ಕಡ್
©2013-2022 Copyright:Manjunath Nayak, Hichkad. All Rights Reserved
0 comments:
Post a Comment