Monday, October 14, 2013

ರೈತನ ಗೋಳು!

ಉತ್ತುವಾಗ ಇಲ್ಲ
ಬಿತ್ತುವಾಗ ಇಲ್ಲ
ಬೆಳೆ ಕೊಯ್ದು
ಹೊತ್ತೊಯ್ಯುವಾಗ
ಏಕೆ ಕಾಡುತಿಹುದು
ಈ ಮಳೆ?

--ಮಂಜು ಹಿಚ್ಕಡ್

No comments:

Post a Comment