ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Sunday, August 11, 2013
ಅರಿತರೆ ಬಾಳು..
ದುಡಿದರೆ ಕೂಳು,
ಅರಿತರೆ ಬಾಳು
ಇವನರಿಯದ ಜೀವನ
ಬರೀ ಗೋಳು.
ಯೋಚಿಸಿ ಬಾಳಿದರೆ ತಾನೇ,
ಈ ಬದುಕು ಸಾರ್ಥಕ
ತಿಳುವಳಿಕೆಯಿಲ್ಲದ ಬಾಳು,
ದಿನವು ಪ್ರಶ್ನಾರ್ಥಕ.
--ಮಂಜು ಹಿಚ್ಕಡ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment