ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Saturday, November 1, 2014
ಕನ್ನಡ
ಜನರಲ್ಲಿ ಉಸಿರಾಗಿ
,
ನೆಲದಲ್ಲಿ ಹಸುರಾಗಿ
,
ಬದುಕಲ್ಲಿ ಹಸನಾಗಿ
,
ಬೆಳೆದು ಬಾಳಲಿ ಕನ್ನಡ.
ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
ಈ ನಮ್ಮ ಕನ್ನಡ.
--
ಮಂಜು ಹಿಚ್ಕಡ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment