ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Saturday, July 19, 2014
ಕವಿತೆ ಬರೆಯುವುದು.
ಕವಿತೆ ಬರೆಯುವುದು
ಸ್ಪರ್ಧೆ ಪ್ರತಿಸ್ಪರ್ಧೆಗಾಗಿಯಲ್ಲ
ಪ್ರಸಸ್ಥಿ ಪುರಸ್ಕಾರಗಳಿಗಲ್ಲ
ಪೂಜೆ ಪುನಸ್ಕಾರಕ್ಕಲ್ಲ
ಮನಕೆ ಹೊಕ್ಕ ಭಾವನೆಗಳ ಹೊರಗೆಡುಹಿ
ಮನಸ ತಣ್ಣಗಾಗಿಸಲು
ಉಸಿರು ಸದಾ ಹಸಿರಾಗಿರಸಲು
--
ಮಂಜು ಹಿಚ್ಕಡ್
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment