ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Monday, October 21, 2013
ಕವಿಗೂ ಕಪಿಗೂ ವ್ಯತ್ಯಾಸವುಂಟೆ!
ಕವಿಗೂ ಕಪಿಗೂ ಇರುವ ವ್ಯತ್ಯಾಸ ಬಾಲ ಮಾತ್ರ
ಕಪಿ ಮರದಿಂದ ಮರಕೆ ಹಾರಿದರೆ
ಕವಿ ವಿಷಯದಿಂದ ವಿಷಯಕ್ಕೆ ಹಾರುತಿರುತ್ತಾನೆ
ವೈವಿಧ್ಯತೆಗಳಿರಲೆಂದು
ಕವಿತೆಗಳು ರುಚಿಸಲಿ ಎಂದು ಅಷ್ಟೇ.
--ಮಂಜು ಹಿಚ್ಕಡ್
No comments:
Post a Comment
‹
›
Home
View web version
No comments:
Post a Comment